Principal Message

PRINCIPAL MESSAGE



ಜೀವನವೇ ಶಿಕ್ಷಣ ಎಂಬ ಧೈಯ ವಾಕ್ಯವನ್ನು ಹೊಂದಿರುವ ನಮ್ಮ ಶಿಕ್ಷಣ ಸಂಸ್ಥೆಯ ಮೂಲ ಉದ್ದೇಶ ಶಿಕ್ಷಣ ಮತ್ತು ಜೀವನದ ಸಂಬಂಧವನ್ನು ಅವಿನಾಭಾವಗೊಳಿಸುವುದು ಉದ್ಯೋಗದ ಮಾನದಂಡಗಳಿಗೆ ಸೀಮಿತಗೊಳ್ಳುತ್ತಿರುವ ಪದವಿಗಳನ್ನು ಮಾನವೀಕರಣಗಳಿಸುವ ಸವಾಲು ಸ್ವೀಕರಿಸಿದ್ದೇವೆ.ಆತ್ಮನಿರ್ಭರ ಸೃಜನಶೀಲ ಸಮಾಜ ರೂಪಿಸುವ ಆಶಯ ನಮ್ಮದು. ಶ್ರೀ ಬಿ.ಆರ್.ದರೂರ ಸಾಹೇಬರ ಕನಸುಗಳನ್ನು ನನಸುಗೊಳಿಸಲು ಜೊತೆಯಾಗಿ ಮುನ್ನಡೆಯೋಣ.

- H. S. Biswaghar